Village account in Karnataka💐
ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!!
إظهار المزيد2 097
المشتركون
+1724 ساعات
+727 أيام
+21930 أيام
- المشتركون
- التغطية البريدية
- ER - نسبة المشاركة
جاري تحميل البيانات...
معدل نمو المشترك
جاري تحميل البيانات...
❇️ ಇತಿಹಾಸ ಪ್ರಶ್ನೋತ್ತರಗಳು!!
🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ
🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ
🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ
🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು
🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940
🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ
🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ
🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ
🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್
🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ
🍀ಕನ್ನಡದ ಕವಿ ಪಂಪ - ಜೈನ ಮತಸ್ಥ
🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ
🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ.
🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು
🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ
🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್
🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ
🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326
🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ
🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ
🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ
🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ
🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.
🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್
🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್
🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ
🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ
🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್
🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ
🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು
🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ
🍀ಕರ್ನಾಟಕದ ಏಕೀಕರಣ - 1956
🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.
🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ
🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ
🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.
🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ
🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.
🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.
🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.
🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.
🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ
🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್ ಲಿತಗೊ
🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್
🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.
🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು.
🍀🍀🍀🍀🍀🍀🍀🍀🍀🍀
👍 6
📓ಸಾಮಾನ್ಯ ಜ್ಞಾನ
🍀ಯುದ್ಧಗಳಲ್ಲಿ ಆನೆಗಳನ್ನು ಬಳಸಿದ ಮೊದಲ ಸಾಮ್ರಾಜ್ಯ?
ANS :- ಮಗದ ಸಾಮ್ರಾಜ್ಯ
🍀ಯಾವ ಕದನವು ಬಂಗಾಳದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಸ್ಥಿರ ಪಡಿಸಿತು?
ANS :- ಬಕ್ಸರ್ ಕದನ
🍀ಸಂಗೀತವನ್ನು ಮುಸ್ಲಿಮರಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸಿದ ಅರಸ?
ANS :- 2ನೇ ಇಬ್ರಾಹಿಂ ಆದಿಲ್ ಶಾ
🍀ಮುಂದಾಳುಗಳು ಎಂಬ ಸಂಸ್ಥೆ ಸ್ಥಾಪನೆ ಮಾಡಿದವರು?
ANS ಅನಿಬೆಸೆಂಟ್
🍀ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು?
ANS :- ಲಾರ್ಡ್ ಕ್ಯಾನಿಂಗ್
🍀ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ತ್ರೀಯರು ಭಾಗವಹಿಸಲು ಗಾಂಧೀಜಿಯವರನ್ನು ಬೇಟಿ ಮಾಡಿ ಅನುಮತಿ ಪಡೆದ ಮಹಿಳೆಯರು?
ANS :- ಕಮಲಾದೇವಿ ಚಟ್ಟೋಪಾಧ್ಯಾಯ
🍀ಜಿಂಜಿಬರ್ ದ್ವೀಪ ಯಾವ ಸಾಗರದಲ್ಲಿ ಕಂಡುಬರುತ್ತದೆ?
ANS :- ಹಿಂದೂ ಮಹಾಸಾಗರ
🍀ಒಲಂಪಿಕ್ಸ್ ಧ್ವಜದಲ್ಲಿರುವ ಬಳೆಗಳಲ್ಲಿ ಏಷ್ಯಾ ಖಂಡವನ್ನು ಪ್ರತಿನಿಧಿಸುವ ಬಣ್ಣ ?
ANS :- ಹಳದಿ
🍀ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು?
ANS :- ಲಾರ್ಡ್ ಕ್ಯಾನಿಂಗ್
🍀ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ತ್ರೀಯರು ಭಾಗವಹಿಸಲು ಗಾಂಧೀಜಿಯವರನ್ನು ಬೇಟಿ ಮಾಡಿ ಅನುಮತಿ ಪಡೆದ ಮಹಿಳೆಯರು?
ANS :- ಕಮಲಾದೇವಿ ಚಟ್ಟೋಪಾಧ್ಯಾಯ
🍀ಜಿಂಜಿಬರ್ ದ್ವೀಪ ಯಾವ ಸಾಗರದಲ್ಲಿ ಕಂಡುಬರುತ್ತದೆ?
ANS :- ಹಿಂದೂ ಮಹಾಸಾಗರ
🍀ಒಲಂಪಿಕ್ಸ್ ಧ್ವಜದಲ್ಲಿರುವ ಬಳೆಗಳಲ್ಲಿ ಏಷ್ಯಾ ಖಂಡವನ್ನು ಪ್ರತಿನಿಧಿಸುವ ಬಣ್ಣ ?
ANS :- ಹಳದಿ
🍀ಮಜೂಲಿ ದ್ವೀಪ ಯಾವ ನದಿಯಿಂದ ನಿರ್ಮಿತವಾಗಿದೆ?
ANS :-ಬ್ರಹ್ಮಪುತ್ರ ನದಿ
🍀2016ರಲ್ಲಿ ಆಧಾರ್ ಮಸೂದೆಯನ್ನು ಯಾವ ರೀತಿ ಮಂಡಿಸಲಾಯಿತು?
ANS :- ಹಣಕಾಸು ಮಸೂದೆ
🍀ಕೇಂದ್ರ ಸರ್ಕಾರ ರಾಜ್ಯ ಸರಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳದ ತೆರಿಗೆ ಯಾವುದು?
ANS :- ಸೀಮಾಸುಂಕ
👍 2
📮ಹಿಂದುಳಿದ ತಾಲ್ಲೂಕುಗಳನ್ನು ನಿರ್ಣಯಿಸಲು ಡಾ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ.
👍 4😁 3
ಕಾಯ್ದೆಗಳ ಜಾರಿ
🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009
🔶🔷🔶🔷🔶🔷🔶🔷🔶🔷🔶
👍 2
🌺ದೆಹಲಿಯ ನೂತನ ಮುಖ್ಯಮಂತ್ರಿ - ಅತಿಶಿ.
*ಶೀಲಾ ದೀಕ್ಷಿತ್ ಮತ್ತು ಸುಷ್ಮಾ ಸ್ವರಾಜ್ ನಂತರ ಅತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಆಗಿದ್ದಾರೆ.
🌳ಪ್ರಚಲಿತ ವಿದ್ಯಮಾನಗಳು
🏝ಕರ್ನಾಟಕದಲ್ಲಿ ಲೈಮಸ್ಟೋನ ಗಣಿ ಯಾವ ಜಿಲ್ಲೆಯಲ್ಲಿದೆ ?
ಉತ್ತರ:- ಯಾದಗಿರಿ,ಬಾಗಲಕೋಟ ಮತ್ತು ಬೆಳಗಾವಿ
🏝ಯಾವ ವಲಯದಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಹೊಂದಿದೆ ?
ಉತ್ತರ:- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್
🏝ವಿಶ್ವ ಪ್ಯಾರಾ ಅಥ್ಲೆಟಿಕ್ ಗ್ರ್ಯಾಂಡ ಪ್ರಿಕ್ಸ ಇತ್ತೀಚಿಗೆ ಎಲ್ಲಿ ನಡೆಯಿತು ?
ಉತ್ತರ:-ಸ್ವಿಟ್ಜರಲ್ಯಾಂಡ್
🏝ಡೋಣಿ ನದಿ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುತ್ತದೆ ?
ಉತ್ತರ:- ಬೆಳಗಾವಿ,ವಿಜಯಪುರ ಮತ್ತು ಕಲಬುರಗಿ
🏝15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇಕಡಾ ಎಷ್ಟರಷ್ಟು ಹಂಚಿಕೆ ಮಾಡಲಾಗುತ್ತದೆ ?
ಉತ್ತರ:- 41 %
👍 3
🌷 *ಪ್ರಪಂಚದ ಪ್ರಮುಖ ಸಸ್ಯವರ್ಗಗಳು* 🌷
🌺ಅಮೆರಿಕಾ - *ಪ್ರೈರಿ ಹುಲ್ಲುಗಾವಲು*
🌺 ದಕ್ಷಿಣ ಅಮೆರಿಕಾ - *ಪಂಪಾಸ್ ಹುಲ್ಲುಗಾವಲು*
🌺ಆಫ್ರಿಕಾ - *ಸವನ್ನಾ ಹುಲ್ಲುಗಾವಲು*
🌺ದಕ್ಷಿಣ ಆಫ್ರಿಕಾ - *ವೈಲ್ಡಿ ಹುಲ್ಲುಗಾವಲು*
🌺ಆಸ್ಟ್ರೇಲಿಯಾ - *ಡೌನ್ಸ್ ಹುಲ್ಲುಗಾವಲು.*
🌺ಏಷ್ಯಾ - *ಸ್ಟೆಪಿಸ್ ಹುಲ್ಲುಗಾವಲು*
🌺ಯುರೋಪ್- *ಸ್ಟೆಪಿಸ್ ಹುಲ್ಲುಗಾವಲು*
🌺ಗಯಾನಾ - *ಲಾನಸ್ ಹುಲ್ಲುಗಾವಲು*
🌺 ಹಂಗೇರಿ - *ಪುಷ್ಟಿಸ್ ಹುಲ್ಲುಗಾವಲು*
👍 3
❇️ ಇತಿಹಾಸ ಪ್ರಶ್ನೋತ್ತರಗಳು!!
🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ
🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ
🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ
🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು
🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940
🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ
🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ
🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ
🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್
🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ
🍀ಕನ್ನಡದ ಕವಿ ಪಂಪ - ಜೈನ ಮತಸ್ಥ
🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ
🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ.
🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು
🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ
🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್
🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ
🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326
🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ
🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ
🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ
🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ
🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.
🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್
🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್
🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ
🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ
🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್
🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ
🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು
🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ
🍀ಕರ್ನಾಟಕದ ಏಕೀಕರಣ - 1956
🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.
🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ
🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ
🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.
🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ
🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.
🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.
🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.
🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.
🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ
🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್ ಲಿತಗೊ
🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್
🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.
🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು.
🍀🍀🍀🍀🍀🍀🍀🍀🍀🍀
👍 3😁 1
ಪ್ರಮುಖ ಗುಪ್ತಚರ ಇಲಾಖೆಗಳು.......
೦೧. ಭಾರತ =RAW
೦೨.ಅಮೇರಿಕಾ=CIA
೦೩.ರಷ್ಯಾ=GRO
೦೪.ಚೀನಾ=MSS
೦೫.ಜರ್ಮನಿ=BND
೦೬.ಫ್ರಾನ್ಸ್=DGSE
೦೭.ಆಸ್ಟ್ರೇಲಿಯಾ=SIS
👍 3
💐ಭಾರತ ದೇಶದ ತುದಿಗಳು
-------------------------------------
• ಉತ್ತರದ ತುದಿ - ಇಂದಿರಾಕೋಲ್
( ಜಮ್ಮು ಮತ್ತು ಕಾಶ್ಮೀರ )
• ದಕ್ಷಿಣ ತುದಿ - ಇಂದಿರಾ ಪಾಯಿಂಟ್
( ಅಂಡಮಾನ್ ನಿಕೋಬಾರ್ )
• ಪಶ್ಚಿಮ ತುದಿ - ಸರ್ ಕ್ರಿಕ್
( ಗುಜರಾತ್ )
• ಪೂರ್ವ ತುದಿ - ಲೋಹಿತ್ ಜಿಲ್ಲೆ
( ಅರುಣಾಚಲ ಪ್ರದೇಶ )
-------------------------------------
ಕರ್ನಾಟಕದ ತುದಿಗಳು
-------------------------------------
• ಉತ್ತರದ ತುದಿ - ಔರಾದ ತಾಲ್ಲೂಕು ಮುಖೇಡ್
( ಬೀದರ್ )
• ದಕ್ಷಿಣದ ತುದಿ - ಗುಂಡ್ಲುಪೇಟೆ
( ಚಾಮರಾಜನಗರ )
• ಪೂರ್ವದ ತುದಿ - ಮುಳಬಾಗಿಲು ತಾಲ್ಲೂಕು
( ಕೋಲಾರ )
• ಪಶ್ಚಿಮ ತುದಿ - ಕಾರವಾರ
👍 4
اختر خطة مختلفة
تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.